DAKSHINA KANNADA
HOME
LATEST NEWS
ವಿಟ್ಲ ತಾಲೂಕು ರಚನೆಗೆ ಆಗ್ರಹ: ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಹೋರಾಟ ಸಮಿತಿಯಿಂದ ಮನವಿ
ವಿಟ್ಲ, ಜೂನ್. 13; ದಕ್ಷಿಣ ಕನ್ನಡ ಜಿಲ್ಲೆಯ ಅತಿ ದೊಡ್ಡ ತಾಲೂಕಾದ ಬಂಟ್ವಾಳವನ್ನು ವಿಭಜಿಸಿ, ಗಡಿನಾಡಿನ ಜನರ ಅನುಕೂಲಕ್ಕಾಗಿ ತಕ್ಷಣವೇ ‘ವಿಟ್ಲ ತಾಲೂಕು’ ರಚಿಸಬೇಕು ಎಂದು ಆಗ್ರಹಿಸಿ “ವಿಟ್ಲ ತಾಲೂಕು ಹಾಗೂ ವಿಟ್ಲ ವಿಧಾನಸಭಾ ಕ್ಷೇತ್ರ ಮರುಸ್ಥಾಪನಾ ಹೋರಾಟ ಸಮಿತಿ”ಯ ಪದಾಧಿಕಾರಿಗಳು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಿದ್ದಾರೆ. ವಿಟ್ಲ ತಾಲೂಕು ರಚನೆಯ ಹೋರಾಟಕ್ಕೆ ದಶಕಗಳ ಇತಿಹಾಸವಿದೆ. 1973 ರಲ್ಲೇ ಶ್ರೀ ವಾಸುದೇವರಾವ್ ಸಮಿತಿಯು ವಿಟ್ಲ ತಾಲೂಕಿನ […]


