Tag: ರಾಜಕೀಯದಲ್ಲಿ ವೈಚಾರಿಕ ಭ್ರಷ್ಟತೆ

LATEST NEWS

ರಾಜಕೀಯದಲ್ಲಿ ವೈಚಾರಿಕ ಭ್ರಷ್ಟತೆ, ಬೌದ್ಧಿಕ ದಾರಿದ್ರ್ಯ ಪ್ರವೇಶ ಪ್ರಜಾಪ್ರಭುತ್ವಕ್ಕೆ ಮಾರಕ: ಮಾಜಿ ಸ್ಪೀಕರ್ ರಮೇಶ್ ಕುಮಾರ್

ಮಂಗಳೂರು: ರಾಜಕೀಯದಲ್ಲಿ ವೈಚಾರಿಕ ಭ್ರಷ್ಟತೆ, ಬೌದ್ಧಿಕ ದಾರಿದ್ರ್ಯಪ್ರವೇಶವಾದರೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕರ್ನಾಟಕ ಸರಕಾರದ ಮಾಜಿ ಸ್ಪೀಕರ್, ಮಾಜಿ ಸಚಿವ ರಮೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದರು. ಅವರು ಲೇಖಕ ಇರ್ಷಾದ್ ಉಪ್ಪಿನಂಗಡಿಯವರ ಕರಾವಳಿಯ ರಕ್ತ ಕಣ್ಣೀರುಪುಸ್ತಕದ ಎರಡನೆ ಆವೃತ್ತಿಯನ್ನು ಸಹೋದಯ ಸಭಾಂಗಣದಲ್ಲಿ ಶನಿವಾರ ಬಿಡುಗಡೆಗೊಳಿಸಿ. ಮಾತನಾಡುತ್ತಾ ಹಲವು ಕೋಮುದ್ವೇಷದ ಗಲಭೆ ನೋಡಿದ್ದೇನೆ ಆದರೆ ಕರಾವಳಿಯ ಕೋಮು ದ್ವೇಷದ ಪ್ರಕರಣ ವಿಭಿನ್ನವಾಗಿದೆ. ಪರಸ್ಪರ ಪ್ರತೀಕಾರ ದಿಂದ ಕರಾವಳಿಯಲ್ಲಿ ಕೊಲೆ ನಡೆಯುತ್ತಿದ್ದರೆ. ಸರಕಾರ ಏನು ಮಾಡುತ್ತಿತ್ತು ? ಎಂದು ಪ್ರಶ್ನಿಸಿದ […]