Tag: ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ತೆನೆ ಹಬ್ಬದ ದಿನವಾದ ಇಂದು ಹೊಸ ತೆನೆಯ ಆರ್ಶಿವಾದ

DAKSHINA KANNADA

*ಪೆರುವಾಯಿ ಫಾತಿಮಾ ಮಾತೆಯ ದೇವಾಲಯ ಮುಚ್ಚಿರಪದವು ಇದರ ವಾರ್ಷಿಕ ಮಹೋತ್ಸವ*

ವಿಟ್ಲ.: ಪೆರುವಾಯಿ ಫಾತಿಮಾ ಮಾತೆಯ ದೇವಾಲಯ ಮುಚ್ಚಿರಪದವು ಇದರ ವಾರ್ಷಿಕ ಮಹೋತ್ಸವವು ಇತ್ತೀಚೆಗೆ ಬಹಳ ವಿಜೃಂಭಣೆಯಿಂದ ನೆರವೇರಿತು. ಈ ಮಹೋತ್ಸವಕ್ಕೆ ಮಂಗಳೂರು ಧರ್ಮಪ್ರಾಂತ್ಯದ ನಿವೃತ ಧರ್ಮಾಧ್ಯಕ್ಷರಾದ ಪರಮಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪೌಲ್ ಡಿಸೋಜಾ ಇವರು ಪ್ರಧಾನ ಗುರುಗಳಾಗಿ ಆಗಮಿಸಿ ಬಲಿ ಪೂಜೆಯನ್ನು ನೆರವೇರಿಸಿದರು. ಏಸು ನಮ್ಮ ಭರವಸೆ, ಮತ್ತೆ ಮರಿಯಮ್ಮ ನಮ್ಮ ಆಶ್ರಯ ಎಂದು ವಂದನೀಯ ಅರುಣ್ ವಿಲ್ಸನ್ ಲೋಬೊ ಇವರು ಸಂದೇಶ ನೀಡಿದರು. ಈ ಸುಸಂದರ್ಭದಲ್ಲಿ ಪರಮಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ […]

COMMUNITY NEWS DAKSHINA KANNADA HOME

ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ವಾರ್ಷಿಕ ಮಹೋತ್ಸವ ಹಿನ್ನೆಲೆ ಪರಮ ಪ್ರಸಾದದ ಮೆರವಣಿಗೆ

ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ವಾರ್ಷಿಕ ಮಹೋತ್ಸವ ಹಿನ್ನೆಲೆ ಪರಮ ಪ್ರಸಾದದ ಮೆರವಣಿಗೆ ಹಾಗೂ ಆರಾಧನೆ ರವಿವಾರ ನಡೆಯಿತು. ಜಪ್ಪು ಸೆಮಿನರಿಯ ಪ್ರಾಧ್ಯಾಪಕ ವಂ. ಡಾ. ಆಂಟನಿ ಜಾರ್ಜ್ ಪಿಂಟೊ ಅವರು ಪ್ರಧಾನ ಯಾಜಕರಾಗಿ ಭಾಗವಹಿಸಿ ಬಲಿಪೂಜೆ ಅರ್ಪಿಸಿದರು. ಪ್ರವಚನ ನೀಡಿದ ಅವರು, ಸಾಮೂಹಿಕ ಪ್ರಾರ್ಥನೆ ನಮ್ಮ ಕೋರಿಕೆಗಳನ್ನು ದೇವರಿಗೆ ಸಲ್ಲಿಸಲು ಇರುವ ಮುಖ್ಯ ಹಾದಿಯಾಗಿದೆ. ಸೇವಾ ಮನೋಭಾವನೆಯಿಂದ ಬದುಕಿದಾಗ ನಮ್ಮ ಜೀವನ ಪಾವನವಾಗುತ್ತದೆ ಎಂದರು. ಚರ್ಚ್ ಧರ್ಮಗುರು ವಂ. ಸೈಮನ್ ಡಿಸೋಜ ಬಲಿಪೂಜೆಯಲ್ಲಿ ಭಾಗವಹಿಸಿದ್ದರು. ಉಪಾಧ್ಯಕ್ಷ […]

DAKSHINA KANNADA HOME LATEST NEWS

ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಯುವ ಸಮಾವೇಶ: ‘ಡಿಜಿಟಲ್ ಮೀಡಿಯಾ’ ಕುರಿತು ಮಾಹಿತಿ

ವಿಟ್ಲ :ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಭಾರತೀಯ ಕಥೋಲಿಕ್ ಯುವ ಸಂಚಾಲನ (ಐ.ಸಿ.ವೈ.ಎಂ.) ಘಟಕದ ವತಿಯಿಂದ ಯುವ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ದೇಲಂತಬೆಟ್ಟು ಚರ್ಚ್ ನ ವಂದನೀಯ ಫಾ. ರಿಚರ್ಡ್ ಡಿಸೋಜ ಅವರು ದೀಪ ಬೆಳಗಿಸುವ ಮೂಲಕ ಸಮಾವೇಶವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ವಂದನೀಯ ಫಾ. ಸೈಮನ್ ಡಿ ಸೋಜ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಡೆನಿಸ್ ಮೊಂತೆರೊ, ಐ.ಸಿ.ವೈ.ಎಂ. ಪೆರುವಾಯಿ ಘಟಕದ ಸಂಚಾಲಕಿ ಜ್ಯೋತಿ ಡಿ ಸೋಜ, ಅಧ್ಯಕ್ಷ ಸ್ಟ್ಯಾನಿ ಡಿ ಸೋಜ […]

DAKSHINA KANNADA HOME

ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ತೆನೆ ಹಬ್ಬದ ಸಂಭ್ರಮ

ವಿಟ್ಲ: ಪೆರುವಾಯಿಯ ಫಾತಿಮಾ ಮಾತೆಯ ದೇವಾಲಯದಲ್ಲಿ ಮೋಂತಿ ಹ\nಬ್ಬದ ಪ್ರಯುಕ್ತ ವಿಶೇಷ ಬಲಿಪೂಜೆ ನಡೆಯಿತು.ಕೆನರಾ ಕಮ್ಯೂನಿಕೇಷನ್ ನ ನಿರ್ದೇಶಕ ಅನಿಲ್ ಐವನ್ ಫೆರ್ನಾಂಡೀಸ್ ಅವರು ವಿಶೇಷ ಬಲಿಪೂಜೆ ನಡೆಸಿಹಬ್ಬದ ವಿಶೇಷತೆಗಳು ಹಾಗೂ ಕೌಟುಂಬಿಕ ಸಂಬಂಧಗಳ ಮೌಲ್ಯಗಳ ಬಗ್ಗೆ ವಿಶೇಷ ಪ್ರವಚನವಿತ್ತರು. ಬಲಿಪೂಜೆಯ ಮೊದಲು ಮೇರಿ ಮಾತೆಗೆ ಮಕ್ಕಳು ಹೂವನ್ನು ಅರ್ಪಿಸಿದರು. ಇದೇ ವೇಳೆ ಹೊಸ ತೆನೆಯನ್ನು ಆರ್ಶಿವದಿಸಿದರು.ಬಲಿಪೂಜೆಯ ನಂತರ ಎಲ್ಲಾ ಭಕ್ತಾಧಿಗಳಿಗೆ ಸಿಹಿತಿನಿಸು ಹಾಗೂ ಕಬ್ಬುವನ್ನು ವಿತರಿಸಿದರು. ಈ ಹಬ್ಬಕ್ಕೆ ಪೂರ್ವಭಾವಿಯಾಗಿ 9 ದಿನಗಳ ನೊವೇನಾ ನಡೆಯಿತು. […]