DAKSHINA KANNADA
LATEST NEWS
ಪೆರುವಾಯಿ ಗ್ರಾಮ ಪಂಚಾಯತ್: ಕೋರಂ ಕೊರತೆಯಿಂದ ಪ್ರಥಮ ಸುತ್ತಿನ ಗ್ರಾಮ ಸಭೆ ರದ್ದು; ಸಾರ್ವಜನಿಕರ ಆಕ್ರೋಶ
ವಿಟ್ಲ, ಪೆರುವಾಯಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜುಲೈ 6, ಸೋಮವಾರ ನಡೆಯಬೇಕಿದ್ದ 2026-27ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಕೋರಂ (ಕನಿಷ್ಠ ಸಾರ್ವಜನಿಕರ ಹಾಜರಾತಿ) ಕೊರತೆಯಿಂದಾಗಿ ರದ್ದಾಗಿದೆ. ಅಧಿಕಾರಿಗಳ ವಿಳಂಬ ಪ್ರವೃತ್ತಿ ಮತ್ತು ಸಭೆ ರದ್ದತಿಯಿಂದಾಗಿ ಸಭೆಗೆ ಆಗಮಿಸಿದ್ದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೂರ್ವಾಹ್ನ 11:00 ಗಂಟೆಗೆ ಆರಂಭವಾಗಬೇಕಿದ್ದ ಸಭೆಗೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಲಿಲ್ಲ. ತಡವಾಗಿ ಬಂದ ಅಧಿಕಾರಿಗಳು ನಾಡಗೀತೆಯೊಂದಿಗೆ ಸಭೆ ಆರಂಭಿಸಲು ಮುಂದಾದರು. ಆದರೆ, ನಿಯಮಾನುಸಾರ ಗ್ರಾಮ ಸಭೆಗೆ ಇರಬೇಕಾದ ಕನಿಷ್ಠ […]


