Tag: *ಮಂಗಳೂರು ಓಂ ಶ್ರೀ ಮಠದಲ್ಲಿ ಕೋಟಿ ಶಿವಪಂಚಾಕ್ಷರಿ ಜಪ ಯಜ್ಞ ಪೂರ್ಣಾಹುತಿ: ಮಾತಾಶ್ರೀ ಅವರಿಗೆ ‘ಶಿವಜ್ಞಾನ ಯಜ್ಞ ಮಹೇಶ್ವರಿ’ ಬಿರುದು ಪ್ರದಾನ*

DAKSHINA KANNADA

*ಮಂಗಳೂರು ಓಂ ಶ್ರೀ ಮಠದಲ್ಲಿ ಕೋಟಿ ಶಿವಪಂಚಾಕ್ಷರಿ ಜಪ ಯಜ್ಞ ಪೂರ್ಣಾಹುತಿ: ಮಾತಾಶ್ರೀ ಅವರಿಗೆ ‘ಶಿವಜ್ಞಾನ ಯಜ್ಞ ಮಹೇಶ್ವರಿ’ ಬಿರುದು ಪ್ರದಾನ*

ಮಂಗಳೂರು ಓಂ ಶ್ರೀಮಠದಲ್ಲಿ ಫೆಬ್ರವರಿ 22ರಂದು ಆದಿತ್ಯವಾರ ಓಂ ಶ್ರೀ ಮಠ ಮಠಾಧಿಪತಿ ಮಾತಾಶ್ರೀ ಓಂ ಶ್ರೀ ಶಿವ ಜ್ಞಾನಮಹಿ ಸರಸ್ವತಿ ಅವರಿಂದ ಒಂದು ಕೋಟಿ ಶಿವಪಂಚಾಕ್ಷರಿ ಜಪ ಯಜ್ಞ ಹಾಗೂ ಪಂಚಲಕ್ಷ ಶಿವಪಂಚಾಕ್ಷರಿ ಹವನ ಎಂಬ ಅತ್ಯಪೂರ್ವ ಅನುಷ್ಠಾನ ಸಾಧನಾ ತಪಸ್ಸು ಸಮರ್ಪಣ ಮಾಡಲಾಗಿದೆ. 2025 ಮಹಾಶಿವರಾತ್ರಿಯಂದು 1 ಕೋಟಿ ಶಿವಪಂಚಾಕ್ಷರಿ ಜಪ ಯಜ್ಞ ಗುರುಗಳಿಂದ ಉಪದೇಶವನ್ನು ಸ್ವೀಕರಿಸಿ 2026 ಫೆಬ್ರವರಿ ಶಿವರಾತ್ರಿಯಂದು ಜಪವನ್ನಾ ಸಂಪೂರ್ಣಗೊಳಿಸಿ ಫೆಬ್ರವರಿ 18 ರಿಂದ ಗುರು ಉಪದೇಶದಂತೆ ಪಂಚ ದಿನ […]