Tag: ಭಾರತದ ಶಿಕ್ಷಣ ನೀತಿಯು ಅಂತರಶಿಸ್ತೀಯ ಕಲಿಕೆ ಹಾಗೂ ಕೌಶಲ್ಯ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ: ಪ್ರೊ. ಎಸ್. ಆರ್. ನಿರಂಜನ

LATEST NEWS

ಭಾರತದ ಶಿಕ್ಷಣ ನೀತಿಯು ಅಂತರ ಶಿಸ್ತೀಯ ಕಲಿಕೆ ಹಾಗೂ ಕೌಶಲ್ಯ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ: ಪ್ರೊ. ಎಸ್. ಆರ್. ನಿರಂಜನ

ಮಂಗಳೂರು: ಪ್ರಸ್ತುತ ಭಾರತದ ಶಿಕ್ಷಣ ನೀತಿಯು ಅಂತರಶಿಸ್ತೀಯ ಕಲಿಕೆ ಮತ್ತು ಕೌಶಲ್ಯ ಆಧಾರಿತ ಶಿಕ್ಷಣವನ್ನು ಹೆಚ್ಚಾಗಿ ಉತ್ತೇಜಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರು ಹಾಗೂ ಗುಲ್ಬರ್ಗ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿಗಳಾದ ಪ್ರೊ. ಎಸ್. ಆರ್. ನಿರಂಜನ್ ಅವರು ತಿಳಿಸಿದರು. ನಗರದ ಪ್ರಸಿದ್ಧ ಸಂತ ಆಗ್ನೇಸ್ ಕಾಲೇಜು (ಸ್ವಾಯತ್ತ) ಸಂಸ್ಥೆಯ 13ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಉನ್ನತ ಶಿಕ್ಷಣದ ಅವಿಭಾಜ್ಯ ಅಂಗ “ಕೌಶಲ್ಯ”: ಪ್ರಾಚೀನ ಕಾಲದಲ್ಲೂ ಭಾರತವು […]