Tag: ಪಟಾಕಿ ಕೈಯಲ್ಲೇ ಸಿಡಿದು ಎರಡು ಕೈ ಚೂರು 7ನೇ ತರಗತಿ ಗೌತಮ್ ಚಿಕಿತ್ಸಾ ವೆಚ್ಚ ಸಹಾಯಕ್ಕಾಗಿ ಸಹೃದಯರಲ್ಲಿ ಮನವಿ

DAKSHINA KANNADA HOME

ಪಟಾಕಿ ಕೈಯಲ್ಲೇ ಸಿಡಿದು ಎರಡು ಕೈ ಚೂರು 7ನೇ ತರಗತಿ ಗೌತಮ್ ಚಿಕಿತ್ಸಾ ವೆಚ್ಚ ಸಹಾಯಕ್ಕಾಗಿ ಸಹೃದಯರಲ್ಲಿ ಮನವಿ

ಮಾಣಿಲ ಗ್ರಾಮದ ಗುತ್ತಿನಬೈಲು ನಿವಾಸಿ ಜಯರಾಮರವರು ಮರದ ಕೆಲಸ ಮಾಡಿಕೊಂಡು ಜೀವನ ಸಾಗಿಸುತಿದ್ದು, ಇವರ ಮಗ ಗೌತಮ್ ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುರುವದಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತೀರೋದು, ಗೌತಮ್ ಎಂದಿನಂತೆ ಶಾಲೆ ಮುಗಿಸಿ ಸಂಜೆ ಮನೆಯಲ್ಲಿ ಮನೆಯೊಳಗಿದ್ದ ಹಳೆ ಪಟಾಕಿ ಮತ್ತು ಕಸಗಳನ್ನು ಬಿಸಾಡುವಾಗ ಆಕಸ್ಮಿಕವಾಗಿ ಬೆಂಕಿ ತಗಳಿ ಪಟಾಕಿ ಕೈಯಲ್ಲೇ ಸಿಡಿದು ಎರಡು ಕೈ ಚೂರು ಆಗಿದೆ. ಮಂಗಳೂರಿನ AJ ಹಾಸ್ಪಿಟಲ್ ನ ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. AJ ಆಸ್ಪತ್ರೆಯ […]

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678