Tag: ullala

DAKSHINA KANNADA HOME LATEST NEWS

ವಿಟ್ಲ: ಪೆರುವಾಯಿ ದನ ಕಳ್ಳನತದ ಆರೋಪಿ ಬಂಧನ- ಉಳಿದವರಿಗಾಗಿ ಶೋಧ

ವಿಟ್ಲ: ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಸೊಸೈಟಿ ಆವರಣದಿಂದ ಹುಲ್ಲು ಮೇಯಲು ಹೋಗಿದ್ದ ದನ ಕಳ್ಳತನ ಮಾಡಿದ ಆರೋಪದಲ್ಲಿ ಉಳ್ಳಾಲದ ಓರ್ವ ಆರೋಪಿಯನ್ನು ತಿಂಗಳ ಬಳಿಕ ವಿಟ್ಲ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಝುಲ್ಫಾನ್ ಮಾಲಿಕ್ (30) ಬಂಧಿತ ಆರೋಪಿ. ಘಟನೆ ವಿವರ 18-11-2025 ರಂದು ಬಂಟ್ವಾಳ ತಾಲೂಕು ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಪೆರುವಾಯಿ ಗ್ರಾಮದ ಸೊಸೈಟಿ ಆವರಣದಲ್ಲಿ ಗಣೇಶ ರೈ ಹಾಗೂ ನಾರಾಯಣ ನಾಯ್ಕ ಅವರ 4 ದನಗಳು ಮೇಯುತ್ತಿದ್ದವು. ರಾತ್ರಿ ವೇಳೆ ಅಲ್ಲಿಯೇ ಮಲಗಿದ್ದ […]

HOME

ಅದು ಮುಸ್ಲಿಂ ಮಗು, ಅವುಗಳು ಹಿಂದೂ ಮಕ್ಕಳು ನಾವು ರಕ್ಷಣೆಗೆ ಬರಲ್ಲ! ತಮ್ಮವರ ರಕ್ಷಣೆಗೆ ಬರಲೇ ಇಲ್ಲ ಕೋಮು ದಲ್ಲೂರಿಗಳು; ಧರ್ಮದ ವಿಷ ಖಾರುವವರು ಮಳೆಯಲ್ಲಿ ಕೊಚ್ಚಿ ಹೋದರೇ!

ಉಳ್ಳಾಲ, ಮೇ 31: ಭಾರೀ ಮಳೆಗೆ ತತ್ತರಿಸಿದ್ದ ಉಳ್ಳಾಲ ತಾಲೂಕಿನಲ್ಲಿ ಒಂದೇ ದಿನ ಮೂವರು ಪುಟ್ಟ ಕಂದಮ್ಮಗಳು ಜೀವ ತೆತ್ತಿವೆ. ಈ ಪೈಕಿ ಇಬ್ಬರು ಹಿಂದೂ ಧರ್ಮಕ್ಕೆ ಸೇರಿದ್ದರೆ ಮತ್ತೊಬ್ಬಾಕೆ ಮುಸ್ಲಿಂ ಸಮುದಾಯದ ಬಾಲಕಿ. ಈ ಮೂವರಿಗೂ ತಾವು ಧರ್ಮದ ಮಿತಿಯೊಳಗೆ ಅವಿತುಕೊಂಡಿದ್ದೇವೆ ಅನ್ನೋ ಅರಿವು ಇಲ್ಲದ ಪ್ರಾಯವದು. ಬಾಳಿ ಬದುಕಬೇಕಿದ್ದ ಕಂದಮ್ಮಗಳು ಮಣ್ಣಿನಡಿ ಸಿಲುಕಿ ನರಳಿ ನರಳಿ ಪ್ರಾಣ ಅರ್ಪಿಸಿವೆ. ಆದರೆ ಆ ಕಂದಮ್ಮಗಳ ರಕ್ಷಣೆಗೆ ಯಾವುದೇ ಸಂಘಟನೆಗಳು ಧಾವಿಸಿಲ್ಲ. ಯಾವುದೇ ಪಕ್ಷದ ಕಾರ್ಯಕರ್ತರು ಬಂದಿಲ್ಲ. […]