HOME
ಪುತ್ತಿಲ, ತಿಮರೋಡಿ, ಹಸೈನಾರ್ ಸೇರಿ ಕಾನೂನು ಉಲ್ಲಂಘಿಸುವ 36 ಮಂದಿಗೆ ದ.ಕ.ದಿಂದ ಗಡಿಪಾರು ಶಿಕ್ಷೆ
ಮಂಗಳೂರು, ಜೂ. 2: ದ.ಕ. ಜಿಲ್ಲೆಯಲ್ಲಿ ಅಶಾಂತಿಗೆ ಕಾರಣರಾಗುವ ಹಲವರನ್ನು ಗಡಿಪಾರು ಮಾಡಲು ಸಿದ್ಧತೆ ನಡೆದಿದೆ. ದ.ಕ. ಜಿಲ್ಲಾ ಪೊಲೀಸ್ ಇಲಾಖೆ ತಯಾರಿಸಿರುವ ಪಟ್ಟಿಯಲ್ಲಿ 36 ಮಂದಿಯ ಹೆಸರಿದ್ದು, ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಮಹೇಶ್ ಶೆಟ್ಟಿ ತಿಮರೋಡಿ, ಹಸೈನಾರ್, ಅಬ್ದುಲ್ ಖಾದರ್ ಒಳಗೊಂಡಿದ್ದಾರೆ. ಆ ಮೂಲಕ ದ.ಕ. ಜಿಲ್ಲಾ ಪೊಲೀಸ್ ಇಲಾಖೆ ಸ್ಪಷ್ಟ ಸಂದೇಶ ನೀಡಿದ್ದು, ಕಾನೂನು ಎಲ್ಲರಿಗೂ ಒಂದೇ. ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಾಲಾಗುವುದು ಎಂಬ ಸ್ಪಷ್ಟ ಸಂದೇಶ ರವಾನಿಸಿದೆ. ನೂತನ […]