COMMUNITY NEWS
DAKSHINA KANNADA
HOME
LATEST NEWS
ಪವಿತ್ರ ಗುರುವಾರ: ಪಾದ ತೊಳೆದು ಕ್ರಿಸ್ತನ ಸಂದೇಶ ಸಾರಿದ ಮಂಗಳೂರು ಬಿಷಪ್
ಮಂಗಳೂರು: ಯೇಸು ಸ್ವಾಮಿಯು ತನ್ನ ಶಿಷ್ಯರ ಜೊತೆ ನಡೆಸಿದ ಕೊನೆಯ ಭೋಜನ ಹಾಗೂ ಕ್ರೆಸ್ತ ಧರ್ಮ ಸಭೆಯ ನೆನಪನ್ನು ಸಾರುವ ಪವಿತ್ರ ಗುರುವಾರ (ಮೊಂಡಿ ಥರ್ಸ್ಡೆ)ಯಲ್ಲಿ ದ.ಕ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಕ್ರೆಸ್ತರು ಭಕ್ತಿಭಾವದಿಂದ ಆಚರಿಸಿದರು. ನಗರ ಹೊರವಲಯದ ಮುಕ್ಕ ಪವಿತ್ರಾತ್ಮರ ಚರ್ಚ್ನಲ್ಲಿ ಮಹಿಳೆ ಹಾಗೂ ಪುರುಷ ಪ್ರೇಷಿತರ ಪಾದಗಳನ್ನು ತೊಳೆದು ಯೇಸು ಸ್ವಾಮಿಯ ದೀನತೆಯ ಹಾಗೂ ಪರಸ್ಪರ ಪ್ರೀತಿಯ ಸಂದೇಶ ನೀಡಿದರು. ಬಲಿಪೂಜೆಯಲ್ಲಿ ಪ್ರಧಾನ ಧರ್ಮಗುರುಗಳಾಗಿ ಭಾಗವಹಿಸಿದ್ದ ಫಾದರ್ ಮುಲ್ಲರ್ ಸಂಸ್ಥೆಯ ಆಡಳಿತ ಮಂಡಳಿಯ ಸಹಾಯಕ […]


