DAKSHINA KANNADA
HOME
*ಶ್ರೀಮತಿ ಚಂಚಲಾ ತೇಜೋಮಯ ಇವರಿಗೆ ಶ್ರೇಷ್ಠ ಸಹಕಾರಿ ಪ್ರಶಸ್ತಿ*
ಮಂಗಳೂರು : ರಾಯಚೂರಿನಲ್ಲಿ ನಡೆದ 72ನೇ ಅಖಿಲ ಭಾರತ ಸರಕಾರಿ ಸಪ್ತಾಹ -2025 ರ ಕಾರ್ಯಕ್ರಮದಲ್ಲಿ ಶ್ರೀಮತಿ ಚಂಚಲ ತೇಜೋಮಯ ಅಧ್ಯಕ್ಷರು ಯಶಸ್ವಿನಿ ಶ್ರೀ ಮಹಿಳಾ ಸೌಹಾರ್ದ ಸಹಕಾರಿ ನಿಯಮಿತ ಬಲ್ಮಠ ಮಂಗಳೂರು ಇವರನ್ನು ಶ್ರೇಷ್ಠ ಸಹಕಾರಿ ಎಂದು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು ಇದು ಮೈಸೂರು ಪ್ರಾಂತ್ಯದಲ್ಲಿ ಪ್ರಥಮವಾಗಿ ಮಹಿಳೆಗೆ ಸಿಕ್ಕಿದ ಗೌರವವಾಗಿದೆ. ಶ್ರೀಮತಿ ಚಂಚಲಾ ತೇಜೋಮಯ ಸುಮಾರು 25ವರ್ಷಗಳ ಹಿಂದೆ ಸರಕಾರಿ ಪ್ರಾಥಮಿಕ ಶಾಲೆ ಬಲ್ಮಠ ಇಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ನೀಡಲು ತನ್ನ […]


