DAKSHINA KANNADA
HOME
ಶಕ್ತಿ ಇರುವ ತನಕ ಬಡವರ ಸೇವೆ ಮಾಡುವೆ- ಚುನಾವಣಾ ಸಮಯದಲ್ಲಿ ಆಶೀರ್ವಾದ ಮಾಡಿ: ಅಶೋಕ್ ರೈ
ಪುತ್ತೂರು: ನನ್ನಲ್ಲಿ ಶಕ್ತಿ ಇರುವ ತನಕ ನಾನು ಬಡವರ ಸೇವೆಯನ್ನು ಮಾಡುತ್ತಲೇ ಇರುವೆ, ನಾನು ಬಡವರಿಗೆ ಸಹಾಯ ಮಾಡುವಾಗ, ಉಡುಗೋರೆ ನೀಡುವಾಗ ಅನೇಕರು ಗೇಲಿ ಮಾಡುತ್ತಾರೆ ಅವರು ಗೇಲಿ ಮಾಡುವುದು ನನ್ನಲ್ಲ ಬಡವರನ್ನು , ಯಾರೇ ಏನೇ ಗೇಲಿ ಮಾಡಲಿ ನಾನು ಬಡವರ ಸೇವೆಯನ್ನು ನಿಲ್ಲಿಸುವುದೇ ಇಲ್ಲ, ಬಡವರ ಆಶೀರ್ವಾದದಿಂದ ನಾನು ಶಾಸಕನಾಗಿದ್ದು ಚುನಾವಣೆಯ ವೇಳೆ ನನ್ನನ್ನು ಖಂಡಿತವಾಗಿಯೂ ಆಶೀರ್ವಾದ ಮಾಡುತ್ತಾರೆ ಎಂಬ ಪೂರ್ಣ ನಂಬಿಕೆ ನನ್ನಲ್ಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು […]

