Tag: ಮಿಜಾರು ಅಲೇರಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಭೆ;

LATEST NEWS

ಮಿಜಾರು ಅಲೇರಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಭೆ; ದೈವಸ್ಥಾನ, ಚಾವಡಿಯ ನೀಲಿ ನಕಾಶೆ ಲೋಕಾರ್ಪಣೆ

ಮಂಗಳೂರು,: ಮೂಡಬಿದ್ರೆ ಪ್ರಸಿದ್ಧ ಮಿಜಾರು ಅಲೇರಿ ಶ್ರೀ ಸತ್ಯ ಸಾರಮಣಿ ಕಾಣದ ಕಟದ ಮೂಲಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಮಹತ್ವದ ಸಭೆಯು ಗೌರವಾಧ್ಯಕ್ಷರಾದ ಶ್ರೀ ಬಿ. ರಮಾನಾಥ ರೈ ಅವರ ಘನ ಉಪಸ್ಥಿತಿಯಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಪ್ರಮುಖ ಸಭೆಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡು ಮುಖ್ಯ ದೈವಸ್ಥಾನ ಮತ್ತು ಚಾವಡಿಯ ನೀಲಿ ನಕಾಶೆಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ದೈವಸ್ಥಾನ ಹಾಗೂ ಚಾವಡಿಯ ನೀಲಿ ನಕಾಶೆ ಅನಾವರಣ: ಕ್ಷೇತ್ರದಲ್ಲಿ ನೂತನವಾಗಿ ತಲೆಎತ್ತಲಿರುವ ಅಲೇರಾ ಪಂಜುರ್ಲಿ ದೈವಸ್ಥಾನದ […]