DAKSHINA KANNADA
HOME
LATEST NEWS
*ಮನುಷ್ಯನನ್ನು ದೇವರೆಡೆ ಕೊಂಡೊಯ್ಯುವ ಹಬ್ಬ ಕ್ರಿಸ್ಮಸ್: ಅ.ವಂ. ಡಾ. ಜೆರಾಲ್ಡ್ ಐಸಕ್ ಲೋಬೊ*
ಮಂಗಳೂರು , ಡಿ. 22: ಕ್ರಿಸ್ಮಸ್ ಪ್ರೀತಿ, ಶಾಂತಿ, ಭರವಸೆಯ ಹಬ್ಬವಾಗಿದೆ. ನಮ್ಮ ರಕ್ಷಣೆಯ ಮೂಲ ತತ್ವವಾಗಿದೆ. ದೇವರು ಮನುಷ್ಯರಾಗಿ ಮನುಷ್ಯರನ್ನು ದೇವರೆಡೆಗೆ ಕೊಂಡೊಯ್ಯುವ ಹಬ್ಬವಾಗಿದ್ದು, ಸಮಾಜದಲ್ಲಿ ಶಾಂತಿ ಸೌಹಾರ್ದತೆಯಿಂದ ಬಾಳಬೇಕಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ|ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಸಂತ ಅಂತೋನಿ ಆಶ್ರಮದಲ್ಲಿ ಸೋಮವಾರ ನಡೆದ ಸೌಹಾರ್ದ ಕ್ರಿಸ್ಮಸ್ ಸಂಭ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶ್ರೀ ರಾಮಕೃಷ್ಣ ಮಠದ ಶ್ರೀ ಯೋಗೇಶಾನಂದ ಸ್ವಾಮೀಜಿ ಮಾತನಾಡಿ, ಧರ್ಮವನ್ನು ಎಲ್ಲರೂ ಸೇರಿ ಆಚರಿಸಿದರೆ ಪ್ರೀತಿಯ […]


