DAKSHINA KANNADA
HOME
*ಮಂಗಳೂರಿನಲ್ಲಿ ಅಂತರ ರಾಜ್ಯ ಯುವ ವಿನಿಮಯ 2025-26 ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ*
ಮಂಗಳೂರು: ಯುವಜನರಲ್ಲಿ ಸಾಂಸ್ಕೃತಿಕ ವಿನಿಮಯ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾದ ‘ಅಂತರ ರಾಜ್ಯ ಯುವ ವಿನಿಮಯ 2025-26’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಮಂಗಳೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ವರ್ಷದ ಕಾರ್ಯಕ್ರಮದಲ್ಲಿ ತೆಲಂಗಾಣ ರಾಜ್ಯವು ಅತಿಥಿ ರಾಜ್ಯವಾಗಿ ಭಾಗವಹಿಸುತ್ತಿದೆ. ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಮೇರಾ ಯುವ ಭಾರತ್ (MY Bharat) ದಕ್ಷಿಣ ಕನ್ನಡ, ಮಾಂಡ್ ಶೋಭಾಣ್ ಶಕ್ತಿನಗರ, ಮತ್ತು ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (NSS) ಇವುಗಳ ಜಂಟಿ […]


