DAKSHINA KANNADA
ಬ್ಯಾಂಕ್ ಆಫ್ ಬರೋಡಾ ವಿಚಕ್ಷಣಾ ಜಾಗೃತಿ ಅಭಿಯಾನ
ಮಂಗಳೂರು, ಅಕ್ಟೋಬರ್ 15:ಬ್ಯಾಂಕ್ ಆಫ್ ಬರೋಡಾ ವಿಚಕ್ಷಣಾ ಜಾಗೃತಿ ಅಭಿಯಾನ ಇಂದು ಮಂಗಳೂರಿನ ವಲಯ ಕಚೇರಿಯ ಬ್ಯಾಂಕ್ ಆಫ್ ಬರೋಡಾ, ಮಂಗಳೂರಿನ ಜನರಲ್ ಮ್ಯಾನೇಜರ್ ಮತ್ತು ವಲಯ ಮುಖ್ಯಸ್ಥ ಶ್ರೀ ರಾಜೇಶ್ ಖನ್ನಾ ಅವರ ಮಾರ್ಗದರ್ಶನದಲ್ಲಿ ಮಂಗಳೂರಿನ ಆಲ್ಪೆ ಪಡಿಲ್ ಮತ್ತು ನೀರ್ಮಾರ್ಗ್ ದಲ್ಲಿ, ಬೀದಿ ನಾಟಕವನ್ನು ಆಯೋಜಿಸಲಾಗಿತ್ತು. ವಲಯ ಜಾಗೃತ ಮುಖ್ಯಸ್ಥ ಶ್ರೀ ಮನೀಶ್ ಜೈಸ್ವಾಲ್ ಅವರು ಭಾಗವಹಿಸಿದ ಎಲ್ಲರಿಗು ಮತ್ತು ಸಭೆಯಲ್ಲಿ ಉಪಸ್ತಿತರಾದ ಜನತೆಗೆ ವಿಚಕ್ಷಣಾ ರಾಯಭಾರಿಯಾಗಿ ಕಾರ್ಯನಿರ್ವಹಿಸುವಂತೆ ಒತ್ತಾಯಿಸಿದರು. ನಮ್ಮ ಬ್ಯಾಂಕಿನ ಈ […]


