Tag: *ಬಂಟ್ವಾಳದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದ ‘ಸೌಹಾರ್ದ ಇಫ್ತಾರ್ ಕೂಟ’: ಭಾವೈಕ್ಯತೆಯ ಸಂದೇಶ

DAKSHINA KANNADA HOME

*ಬಂಟ್ವಾಳದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದ ‘ಸೌಹಾರ್ದ ಇಫ್ತಾರ್ ಕೂಟ’: ಭಾವೈಕ್ಯತೆಯ ಸಂದೇಶ

ಬಂಟ್ವಾಳ: ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಭಾತೃತ್ವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂನಲ್ಲಿ ‘ಸೌಹಾರ್ದ ಇಫ್ತಾರ್ ಕೂಟ’ವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ. ರಮಾನಾಥ ರೈ ಅವರು, “ಸೌಹಾರ್ದತೆ ಎಂಬ ಪದಕ್ಕೆ ನೈಜ ಶಕ್ತಿ ತುಂಬುವುದೇ ಈ ಕಾರ್ಯಕ್ರಮದ ಉದ್ದೇಶ. ಧಾರ್ಮಿಕ ಮುಖಂಡರು ನೀಡುವ ಶಾಂತಿ ಸಂದೇಶದಂತೆ ನಾವೆಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಂದಾಗಿ ಜೀವಿಸಬೇಕು,” ಎಂದರು. ಮಾಣಿಲ ಶ್ರೀ ಧಾಮದ […]