DAKSHINA KANNADA
HISTORY
ಪುತ್ತೂರು: ಧೂಳಿನ ಸಮಸ್ಯೆ- ಶಾಸಕರ ಜತೆ ವಾಗ್ವಾದ ನಡೆಸಿದ್ದ ಪ್ರಾಂಶುಪಾಲೆ ಅಮಾನತು
ಪುತ್ತೂರು, ಫೆ. 27 : ಕಾಲೇಜು ಪಕ್ಕದ ಆರೋಗ್ಯ ಇಲಾಖೆಯ ಕಟ್ಟಡದ ಕಾಮಗಾರಿಯಿಂದ ಬರುತ್ತಿದ್ದ ಧೂಳಿನ ವಿರುದ್ಧ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಲೇಜಿನ ಪ್ರಾಂಶುಪಾಲೆಯನ್ನೇ ಶಾಸಕರ ಶಿಫಾರಸಿನ ಮೇಲೆ ಉನ್ನತ ಶಿಕ್ಷಣ ಇಲಾಖೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ವೇದಶ್ರೀನಿಡ್ಯಾ ಅಮಾನತು ಆದವರು. ಗುರುವಾರ ಸಂಜೆ ಅಮಾನತು ಪತ್ರ ಬಹಿರಂಗಗೊಂಡಿದೆ. ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಯಾಗಿರುವ ವೇದಶ್ರೀ ನಿಡ್ಯಾ ನೂತನ ಕಟ್ಟಡಕ್ಕಾಗಿ […]


