COMMUNITY NEWS
DAKSHINA KANNADA
HOME
LATEST NEWS
“ಮೂಲ ಕ್ರಿಸ್ತ ಸಮುದಾಯ ಜನರನ್ನು ಒಂದಾಗಿಸುತ್ತದೆ” ಪವಿತ್ರ ಸಭೆಯ ಬೆಳವಣಿಗೆಗೆ ಬದಲಾವಣೆ ಅಗತ್ಯ: ಫಾ. ಸುನಿಲ್ ಜೋರ್ಜ್ ಡಿಸೋಜ
ಬಂಟ್ವಾಳ ವಿಟ್ಲ : ನ 16. : ಒಬ್ಬರು ಬದಲಾದರೆ ಕುಟುಂಬ ಬದಲಾಗುತ್ತದೆ. ಕುಟುಂಬ ಬದಲಾದರೆ ದೇವಾಲಯಗಳಲ್ಲಿ ಬದಲಾವಣೆಯಾಗುತ್ತದೆ. ದೇವಾಲಯಗಳಲ್ಲಿ ಬದಲಾವಣೆಯಾದರೆ ಇಡೀ ಪವಿತ್ರ ಸಭೆಯು ಬದಲಾಗುತ್ತದೆ. ಈ ಬದಲಾವಣೆಯ ಮೂಲವೇ ಕಿರು ಕ್ರಿಸ್ತ ಸಮುದಾಯ ಎಂದು ಮಂಗಳೂರು ಕಥೋಲಿಕ ಕಿರು ಕ್ರಿಸ್ತ ಸಮುದಾಯ ಪವಿತ್ರ ಸಭೆಯ ನಿರ್ದೇಶಕ ವಂ. ಗುರುಗಳಾದ ಸುನಿಲ್ ಜೋರ್ಜ್ ಡಿಸೋಜ ಅವರು ಅಭಿಪ್ರಾಯವಿತ್ತರು.ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಸಮುದಾಯ ಭವನದಲ್ಲಿ ಸಂತ ಜಾನ್ ಪಾವ್ಲರ ದ್ವಿತೀಯ ವಿಟ್ಲ ವಲಯ ಇದರ ಕಿರು […]


