DAKSHINA KANNADA
ನೃತ್ಯ ಭಜನೆ ಸ್ಪರ್ಧೆ ಸೀಸನ್ 3 ಎಸ್. ಡಿ. ಎಂ. ಉದ್ಯಮಾಡಳಿತ ಕಾಲೇಜಿಗೆ ಪ್ರಥಮ ಬಹುಮಾನ
ಮಂಗಳೂರಿನ ನಮ್ಮಕುಡ್ಲ ಚಾನಲ್ ಆಶ್ರಯದಲ್ಲಿ, ನ್ಯೂ ರವಿ ಇಂಡಸ್ಟ್ರೀಸ್ ಮುಖ್ಯ ಪ್ರಾಯೋಜನೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ನಮ್ಮಕುಡ್ಲ ನೃತ್ಯಭಜನೆ ಸ್ಪರ್ಧೆ ಸೀಸನ್ 3 ರ ಅಂತಿಮ ಸುತ್ತು ನಡೆಯಿತು.ಮಂಗಳೂರಿನ ಎಸ್. ಡಿ. ಎಂ. ಉದ್ಯಮಾಡಳಿತ ಕಾಲೇಜ್ ಭಜನಾ ತಂಡ 25 ಸಾವಿರ ರೂಪಾಯಿ ನಗದಿನೊಂದಿಗೆ ಒಂದನೇ ಬಹುಮಾನ,ಶೇಷಶಯನ ಕುಣಿತ ಭಜನಾ ತಂಡ ಬೈಕಂಪಾಡಿ 15 ಸಾವಿರದೊಂದಿಗೆ ದ್ವಿತೀಯ ಬಹುಮಾನ ಮತ್ತು ಈಶ್ವರಿ ಭಜನಾ ಮಂಡಳಿ ಪೊಳಲಿ 10 ಸಾವಿರದೊಂದಿಗೆ ತೃತೀಯಾ ಬಹುಮಾನ ಪಡೆಯಿತು. ಪುತ್ತೂರು […]