Tag: ನಾಗರಿಕ ಸೇವೆಗಳ ಕುರಿತ 2ನೇ ಹಂತದ ತರಬೇತಿ ಸೆಮಿನಾರ್ ” “ಪ್ರೇರಣ್ – ಕ್ಯಾಚ್ ದೆಮ್ ಯಂಗ್”ಯಶಸ್ವಿ

COMMUNITY NEWS DAKSHINA KANNADA HOME

ನಾಗರಿಕ ಸೇವೆಗಳ ಕುರಿತ 2ನೇ ಹಂತದ ತರಬೇತಿ ಸೆಮಿನಾರ್ ” “ಪ್ರೇರಣ್ – ಕ್ಯಾಚ್ ದೆಮ್ ಯಂಗ್”ಯಶಸ್ವಿ

ಮಂಗಳೂರು. ನ 02: ಕ್ಯಾಥೋಲಿಕ್ ಸಭಾ ಎಪಿಸ್ಕೊಪಲ್ ಸಿಟಿ ವಾರಾಡೊ – ಮತ್ತು ಪ್ರೇರಣ್ ಡಿಯೋಸೆಸನ್ ಸಮಿತಿಯು, C.O.D.P ಮತ್ತು ಸೇಂಟ್ ಅಲೋಶಿಯಸ್ ಸಿವಿಲ್ ಸರ್ವೀಸಸ್ ಕಾಲೇಜು ವಿಭಾಗದ ಸಹಯೋಗದೊಂದಿಗೆ 2 ನೇ ಹಂತದ ನಾಗರಿಕ ಸೇವೆಗಳ ಸೆಮಿನಾರ್ “ಪ್ರೇರಣ್ ಕ್ಯಾಚ್ ದೆಮ್ ಯಂಗ್” ಅನ್ನು ಕ್ಯಾಥೋಲಿಕ್ ಸಮುದಾಯದ ಯುವಕರಿಗಾಗಿ ಆಯೋಜಿಸಲಾಗಿತ್ತು. ಮಂಗಳೂರಿನ ಎಂ.ಸಿ.ಸಿ ಬ್ಯಾಂಕ್ ಈ ವಿಚಾರ ಸಂಕಿರಣವನ್ನು ಪ್ರಾಯೋಜಿಸಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ನಗರದ ಬಜ್ಜೋಡಿಯಲ್ಲಿ ಇರುವ ಶಾಂತಿ ಕಿರಣ್ ಹಾಲ್ ನಲ್ಲಿ ಮಂಗಳೂರು ಡಿಯೋಸೆಸನ್ […]

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678