Tag: ಧರ್ಮದ ಹೆಸರಲ್ಲಿ ವೋಟು ಕೇಳಬೇಡಿ

LATEST NEWS

ಧರ್ಮದ ಹೆಸರಲ್ಲಿ ವೋಟು ಕೇಳಬೇಡಿ, ಅಭಿವೃದ್ಧಿ ಮಾಡಿ ಕೇಳಿ; ಹಕ್ಕುಪತ್ರ ವಿತರಣಾ ಸಭೆಯಲ್ಲಿ ಶಾಸಕ ಅಶೋಕ್ ರೈ ಖಡಕ್ ನುಡಿ

ಪುತ್ತೂರು; ಚುನಾವಣಾ ಸಮಯದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ, ಮನೆ ಬಾಗಿಲಿಗೆ ಬಂದು ನಿಮ್ಮ ಜಾಗದ ಹಕ್ಕು ಪತ್ರವನ್ನು ಕೊಡುವುದಾಗಿ ಹೇಳಿದ್ದೇವು ಆ ಮಾತನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಹೆಚ್ಚಾಗಿ ಬಡವರ ಕಡತಗಳೇ ಕಂದಾಯ ಕಚಢರಿಯಲ್ಲಿತ್ತು. ಉಳ್ಳವರು ಕೊಡು ಕೊಳ್ಳುವಿಕೆಯಲ್ಲಿ ಈ ಹಿಂದೆ ಮಾಡಿಸಿಕೊಂಡಿದ್ದಾರೆ. ಶಕ್ತಿ ಇಲ್ಲದ ಬಡವನ ಕಡತ ಕಚೇರಿಯಲ್ಲೇ ಗಂಟು ಹಾಕಿ ಇಟ್ಟಿದ್ರು ಆದರ ಗಂಟು ಬಿಚ್ಚಿ ವಿಲೇವಾರಿ ಮಾಡುತ್ತಿದ್ದೇನೆ ಎಂದು ಶಾಸಕರು ಹೇಳಿದರು. ಅವರು ನಿಡ್ಪಳ್ಳಿ ಗ್ರಾಪಂ ಸಭಾಂಗದಲ್ಲಿ […]