Tag: ಜಪ್ಪಿನಮೊಗರು: ಶ್ರೀ ವೈದ್ಯನಾಥ ಆಟೋ ಪಾರ್ಕ್‌ನ ನೂತನ ಮೇಲ್ಛಾವಣಿ ಹಾಗೂ ಇಂಟರ್‌ಲಾಕ್ ಉದ್ಘಾಟಿಸಿದ ಶಾಸಕ ವೇದವ್ಯಾಸ ಕಾಮತ್

LATEST NEWS

*ಜಪ್ಪಿನಮೊಗರು: ಶ್ರೀ ವೈದ್ಯನಾಥ ಆಟೋ ಪಾರ್ಕ್‌ನ ನೂತನ ಮೇಲ್ಛಾವಣಿ ಹಾಗೂ ಇಂಟರ್‌ಲಾಕ್ ಉದ್ಘಾಟಿಸಿದ ಶಾಸಕ ವೇದವ್ಯಾಸ ಕಾಮತ್*

ಮಂಗಳೂರು, ಏ.06: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 54ನೇ ಜಪ್ಪಿನಮೊಗರು ವಾರ್ಡಿನ ಶ್ರೀ ವೈದ್ಯನಾಥ ಆಟೋ ಪಾರ್ಕ್‌ಗೆ ನೂತನವಾಗಿ ಅಳವಡಿಸಲಾದ ಮೇಲ್ಛಾವಣಿ ಹಾಗೂ ಇಂಟರ್‌ ಲಾಕ್ ವ್ಯವಸ್ಥೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಇತ್ತೀಚೆಗೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರು, “ಆಟೋ ಚಾಲಕರು ಸಮಾಜದ ಶ್ರಮಿಕ ವರ್ಗದ ಕೊಂಡಿಯಾಗಿದ್ದಾರೆ. ಪ್ರಯಾಣಿಕರ ಸೇವೆಯ ಜೊತೆಗೆ ತಮ್ಮ ವಾಹನಗಳ ಬಗ್ಗೆಯೂ ಅವರು ಅಪಾರ ಕಾಳಜಿ ಹೊಂದಿರುತ್ತಾರೆ. ಪ್ರಸ್ತುತ ವಿಪರೀತ ಬಿಸಿಲಿನ ವಾತಾವರಣವಿರುವುದ ರಿಂದ, […]