DAKSHINA KANNADA
HOME
ಕೆಂಪು ಕಲ್ಲು ಕೋರೆ ನಡೆಸಲು ಪರಿಶಿಷ್ಟ ಜಾತಿ ಯವರಿಗೆ 75 ಶೇಕಡ ಕಡಿಮೆ ದರದಲ್ಲಿ ಲೀಸ್ ಪರವಾನಿಗೆ ಮೀಸಲಾತಿಯಲ್ಲಿ ನೀಡಲು ಸರಕಾರ ಮಂಜೂರು ಗೊಳಿಸಲು ಗೃಹ ಸಚಿವರಾದ ಡಾ ಜಿ ಪರಮೇಶ್ವರ್ ಮನವಿ
ಮಂಗಳೂರು.: ಕೆಂಪು ಕಲ್ಲು ಕೋರೆ ಯನ್ನು ನಡೆಸಲು ಅಧಿಕಾರಿ ಗಳು ಅವಕಾಶ ನೀಡದೆ ಸ್ಥಗಿತ ಗೊಳಿಸಿರುವುದರಿಂದ ಅನೇಕ ಬಡ ಕಾರ್ಮಿಕರಿಗೆ ಕೆಲಸ ವಿಲ್ಲದೆ ತೊಂದರೆ ಆಗಿದ್ದು.ಕಷ್ಟ ದಲ್ಲಿ ಜೀವನ ನಡೆಸುತಿದ್ದಾರೆ.ಅಲ್ಲದೆ ಲಾರಿ ಗಳನ್ನು ಬ್ಯಾಂಕ್ ಸಾಲ, ಫೈನಾನ್ಸ್ ಸಾಲ, ಸ್ವಸಹಾಯ ಸಂಘದಿಂದ ಸಾಲ ಮಾಡಿ ಕಂತು ಪಾವತಿಸದೆ ಬಾಕಿ ಇರುವುದರಿಂದ ಲಾರಿ ಸೀಜ್ ಅಧಿಕಾರಿಗಳು ಮುಂದಾಗಿದ್ದು. ಈ ನಿಟ್ಟಿನಲ್ಲಿ ನಮ್ಮ ನಿಯೋಗ ಕೆಂಪು ಕಲ್ಲು ಕೋರೆ ನಡೆಸಲು ಪರಿಶಿಷ್ಟ ಜಾತಿ ಯವರಿಗೆ 75 ಶೇಕಡ ಕಡಿಮೆ ದರದಲ್ಲಿ […]