Tag: *ಎಲ್ಲಾ ಸರ್ವ ಧರ್ಮದವರು ಖುಷಿಯನ್ನು ದೇಶದಲ್ಲಿ ಹಂಚಿದರೆ ಜಾತಿ ಬೇದ ಮರೆತು ಎಲ್ಲಾರೂ ಖುಷಿಯಲ್ಲಿ ಜೀವನ ನಡೆಸಲು ಸಾಧ್ಯ ಸೌಹಾರ್ದ ಕ್ರಿಸ್ಮಸ್ ಉತ್ಸವ ದಲ್ಲಿ ಜಿಲ್ಲಾ ಧಿಕಾರಿ ದರ್ಶನ್ ಎಚ್. ವಿ ಕರೆ*

DAKSHINA KANNADA HOME

*ಎಲ್ಲಾ ಸರ್ವ ಧರ್ಮದವರು ಖುಷಿಯನ್ನು ದೇಶದಲ್ಲಿ ಹಂಚಿದರೆ ಜಾತಿ ಬೇದ ಮರೆತು ಎಲ್ಲಾರೂ ಖುಷಿಯಲ್ಲಿ ಜೀವನ ನಡೆಸಲು ಸಾಧ್ಯ ಸೌಹಾರ್ದ ಕ್ರಿಸ್ಮಸ್ ಉತ್ಸವ ದಲ್ಲಿ ಜಿಲ್ಲಾ ಧಿಕಾರಿ ದರ್ಶನ್ ಎಚ್. ವಿ ಕರೆ*

ಮಂಗಳೂರು: ಸಂತ ಮದರ್ ತೆರೆಸಾ ವಿಚಾರ ವೇದಿಕೆ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಸಹಯೋಗದಲ್ಲಿ ಕದ್ರಿ ಪಾರ್ಕಿನಲ್ಲಿ ಹಮ್ಮಿಕೊಂಡಿದ್ದ ಸೌಹಾರ್ದ ಕ್ರಿಸ್ಮಸ್ ಉತ್ಸವ ಅದ್ಧೂರಿಯಾಗಿ ನೆರವೇರಿತು. ಎರಡು ದಿನ ನಡೆದ ಸಂಭ್ರಮದಲ್ಲಿ ನಗರದ ಎಲ್ಲಾ ಜಾತಿ ಧರ್ಮದ ಜನರು ಉತ್ಸಾಹದಿಂದ ಭಾಗವಹಿಸಿ ಸೌಹಾರ್ದತೆ ಮೆರೆದರು.ಮುಖ್ಯ ಅತಿಥಿಯಾಗಿದ್ದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೌಹಾರ್ದ ಕ್ರಿಸ್ಮಸ್ ಉತ್ಸವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದನ್ನು ಶ್ಲಾಘಿಸಿದರು. ಎಲ್ಲರಿಗೂ ಖುಷಿಯನ್ನು ಹಂಚುವ ಕಾರ್ಯ ಪ್ರಶಂಸನೀಯವೆಂದರು. ಎಲ್ಲಾ ಸರ್ವ ಧರ್ಮ ದವರು ಖುಷಿ […]