Tag: ಅಡಿಕೆಗೆ ಕಾಲ ಕಾಲಕ್ಕೆ ಗೊಬ್ಬರ

LATEST NEWS

ಅಡಿಕೆಗೆ ಕಾಲ ಕಾಲಕ್ಕೆ ಗೊಬ್ಬರ, ಮದ್ದು ಸಿಂಪಡಣೆಯಿಂದ ಉತ್ತಮ ಇಳುವರಿ ಸಾಧ್ಯ: ಪ್ರದೀಪ್ ಡಿಸೋಜಾ

ವಿಟ್ಲ,ಪೆರುವಾಯಿ: ಜು.20: ರೈತರು ಅಡಿಕೆ ಬೆಳೆಯನ್ನು ಮಾತ್ರ ಅವಲಂಬಿತವಾಗದೆ ಮಿಶ್ರ ಕೃಷಿ ಪದ್ಧತಿ ಅನುಸರಿಸಿದಾಗ ಕೃಷಿಯಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ ಹೇಳಿದರು. ಪೆರುವಾಯಿ ಫಾಯಿಮಾ ಮಾತೆಯ ಚರ್ಚ್ ನಲ್ಲಿ ಕೆಥೋಲಿಕ್ ಸಭಾ ಆಯೋಜಿಸಿದ ಕೃಷಿ ಮಾಹಿತಿ ಮತ್ತು ಸಸಿ ವಿತರಣ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಅಡಿಕೆಯೊಂದಿಗೆ ಕೊಕ್ಕೊ, ಬಾಳೆ, ಕಾಳು ಮೆಣಸು ಬೆಳೆಯಬೇಕು. ಇದರಿಂದ ರೈತರ ಆದಾಯ ಹೆಚ್ಚಾಗುತ್ತದೆ. ಅಡಿಕೆ […]