canaratvnews

ವಿಟ್ಲ: KSRTC ಬಸ್- ಲಾರಿ ಮಧ್ಯೆ ಅಪಘಾತ

ವಿಟ್ಲ: ವಿಟ್ಲ- ಪೆರುವಾಯಿ ಸಂಪರ್ಕಿಸುವ ಮುಳಿಯದ ದಂಬೆಯಲ್ಲಿ KSRTC ಬಸ್ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತ ಉಂಟಾಯಿತು. ಘಟನೆಯಲ್ಲಿ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ತರಚಿದ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

Share News
Exit mobile version